Tuesday, 18 October 2016

ಅಕ್ಕರೆಯ ಕರೆಯೋಲೆ

ಕೋಟಿ ಚೆನ್ನಯ ಮೂಲ ಸ್ಥಾನ
ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್, ಪಡುಮಲೆ
ಆದಿ ದೈವ ಧೂಮಾವತಿ ಸ್ಥಾನ, ಗುರು ಸಾಯನ ಬೈದ್ಯ ಮಾತೆ ದೇಯಿ ಬೈದ್ಯೆತಿ ಮೂಲಸ್ಥಾನ
ಬಡಗನ್ನೂರು ಗ್ರಾಮ, ಪುತ್ತೂರು ತಾಲೂಕು, ದ.ಕ.

{{{ಅಕ್ಕರೆಯ ಕರೆಯೋಲೆ}}}

ಕ್ಷೇತ್ರ ಪುನರುತ್ಥಾನ ಶಿಲನ್ಯಾಸಕ್ಕೆ ಪೂರ್ವಭಾವಿಯಾಗಿ
ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ, ಯಜಮಾನ ಗಡಿ ಪ್ರದಾನ, ಸ್ವರ್ಣ ನಿಧಿ ಕುಂಭ ಸ್ಥಾಪನೆ ಮತ್ತು ಬಾಲಾಲಯ ಪ್ರತಿಷ್ಠೆ

12-11-2016 ಶನಿವಾರ ದ
13-11-2016 ಭಾನುವಾರ ಮಧ್ಯಾಹ್ನದವರೆಗೆ

ಅವಳಿ ವೀರರು ಕೋಟಿ ಚೆನ್ನಯರ ಮೂಲಸ್ಥಾನವಾದ ಪಡುಮಲೆಯ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ಕ್ಷೇತ್ರ ನಿರ್ಮಾಣಕ್ಕೆ ನಡೆಯುವ ಶಿಲನ್ಯಾಸಕ್ಕೆ ಪೂರ್ವಭಾವಿಯಾಗಿ, ಕಾರಣಿಕ ಪುರುಷರು ತಮ್ಮ ಮೂಲಸ್ಥಾನದಲ್ಲಿ ಪೂಜಿಸುತ್ತಿದ್ದ ಗೆಜ್ಜೆಗಿರಿಯ ಆದಿ ದೈವ

ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ, ಯಜಮಾನ ಗಡಿ ಪ್ರದಾನ, ಸ್ವರ್ಣ ನಿಧಿ ಕುಂಭ ಸ್ಥಾಪನೆ ಹಾಗೂ ಬಾಲಾಲಯ ಪ್ರತಿಷ್ಠೆ

ಕ್ಷೇತ್ರದ ತಂತ್ರಿವರ್ಯರಾದ ಶ್ರೀ ಲೋಕೇಶ್ ಶಾಂತಿ ಅವರ ಮಾರ್ಗದರ್ಶನದಲ್ಲಿ ನಡೆಸುವುದೆಂದು ಗುರು ಹಿರಿಯರಿದ್ದು ನಿಶ್ಚಯಿಸಿರುತ್ತೇವೆ. ಆ ಪ್ರಯುಕ್ತ ತಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ದೈವಗಳ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಬೇಕಾಗಿ ಪ್ರಾರ್ಥಿಸುತ್ತಿದ್ದೇವೆ.

ಶ್ರೀಮತಿ ಲೀಲಾವತಿ ಪೂಜಾರಿ ಮತ್ತು ಮಕ್ಕಳು,       ಆನುವಂಶಿಕ ಆಡಳಿತ ಮೊಕ್ತೇಸರರು

ಕೋಟಿ ಚೆನ್ನಯ ಮೂಲಸ್ಥಾನ ಸೇವಾ ಸಮಿತಿ
ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ಪಡುಮಲೆ, ಪುತ್ತೂರು

ಶ್ರೀ ಜಯ ಸಿ. ಸುವರ್ಣ
ಗೌರವಾಧ್ಯಕ್ಷರು

ಶ್ರೀ ಚಿತ್ತರಂಜನ್
ಕಂಕನಾಡಿ, ಮಂಗಳೂರು
ಅಧ್ಯಕ್ಷರು

ಶ್ರೀ ಪೀತಾಂಬರ ಹೇರಾಜೆ
*ಶ್ರೀ ಜಯಂತ ನಡುಬೈಲು
ಕಾರ್ಯಾಧ್ಯಕ್ಷರು

ಉಪಾಧ್ಯಕ್ಷರುಗಳು
<<<<<<<<<>>>>>>>
ಶ್ರೀ‌ ಸೇಸಪ್ಪ ಕೋಟ್ಯಾನ್ ಬಂಟ್ವಾಳ
ಶ್ರೀಮತಿ ಊರ್ಮಿಳಾ ರಮೇಶ್ ಕುಮಾರ್ ಮಂಗಳೂರು
ಶ್ರೀ ರಾಜಶೇಖರ ಕೋಟ್ಯಾನ್
ಶ್ರೀ ವಿಜಯ ಕುಮಾರ್ ಸೊರಕೆ
ಶ್ರೀ ಶಿವರಾಮ ನೀರ್ಚಾಲ್
ಶ್ರೀ ಶೈಲೇಂದ್ರ ವೈ ಸುವರ್ಣ ಮಂಗಳೂರು
ಶ್ರೀ ಸೋಮನಾಥ ಪೂಜಾರಿ ಅಂಬಲಪಾಡಿ
ಶ್ರೀ ಡಿ. ಆರ್. ರಾಜು ಕಾರ್ಕಳ
ಶ್ರೀ ಕೆ. ಹರೀಶ್ ಕುಮಾರ್ ಬೆಳ್ತಂಗಡಿ

ಶ್ರೀ ರವಿ ಪೂಜಾರಿ ಚಿಲಿಂಬಿ
ಪ್ರಧಾನ ಕಾರ್ಯದರ್ಶಿ

ಶ್ರೀ ಸುಧಾಕರ ಸುವರ್ಣ
ಶ್ರೀ ಉಲ್ಲಾಸ್ ಕೋಟ್ಯಾನ್
ಕಾರ್ಯದರ್ಶಿಗಳು

ಶ್ರೀ ದೀಪಕ್ ಕೋಟ್ಯಾನ್
ಕೋಶಾಧಿಕಾರಿ

ಗೌರವ ಸಲಹೆಗಾರರು
<<<<<<<<<>>>>>>>>>
ಶ್ರೀ ಮಿತ್ರ ಕೋಟ್ಯಾನ್
ಶ್ರೀ ಯಾದವ ಕೋಟ್ಯಾನ್ ಪೆರ್ಮುದೆ
ಶ್ರೀ ಜಯಾನಂದ ಮಂಗಳೂರು
ಶ್ರೀ ಗಂಗಾಧರ್ ಜೆ ಮುಂಬೈ
ಶ್ರೀ ಚಂದ್ರಶೇಖರ ಉಚ್ಚಿಲ್
ಶ್ರೀ ಶೇಖರ ಬಂಗೇರ ನವದೆಹಲಿ
ಶ್ರೀ ರಾಘವ ಅಮಿನ್
ಶ್ರೀ ಅಶೋಕ್ ಸುವರ್ಣ ಕಟಪಾಡಿ
ಶ್ರೀ ದಿನೇಶ್ ಅಮಿನ್ ಕುಂದಾಪುರ
ಶ್ರೀ ಕೇಶವ ಅಂಗಡಿಮಾರ್
ಶ್ರೀ ಜೆ.ವಿ ಸೀತಾರಾಮ್ ಮಂಗಳೂರು
ಶ್ರೀ ಸಂತೋಷ್ ಕುಮಾರ್ ತುಂಬೆ
ಶ್ರೀ ಮೋಹನದಾಸ್ ಬಂಗೇರ
ಶ್ರೀ ರೋಹಿನಾಥ್ ಪಾದೆ
ಶ್ರೀ ಕಿಶೋರ್ ಕುಮಾರ್ ಎರ್ಮಾಳ್
ಶ್ರೀ ಜಗದೀಪ್ ಸುವರ್ಣ
ಶ್ರೀ ಕಮಲಾಕ್ಷ ಬೋಳಾರ್
ಶ್ರೀ ಕರುಣಾಕರ ಕಿದಿಯೂರು

ಅಧ್ಯಕ್ಷರು ಹಾಗೂ ಸರ್ವ ಸದಸ್ಯರು
ತಾಲೂಕು‌ ಮತ್ತು ಜಿಲ್ಲಾವಾರು ಗೆಜ್ಜೆಗಿರಿ ಸೇವಾ ಸಮಿತಿ.

No comments:

Post a Comment