ತುಳು ಕನ್ನಡ ವೆಲ್ಪೇರ್ ಅಸೋಸಿಯೇಶನ್ ಮುಂಬೈ ಮಿರಾರೋಡ್ ಇಂದು ಇಲ್ಲಿ ಸಂಘದ ವಾರ್ಷೀಕ ಮಹಾ ಸಭೆ ಹಾಗೂ ಆಟಿಡ್ ಒಂತೆ ಪೋರ್ಲು ಕಾರ್ಯಕ್ರಮವನ್ನು ಹಮ್ಮಿಕೊಂಡಿತು ಈ ಸಮಯದಲ್ಲಿ ಗೆಜ್ಜೆಗಿರಿ ಯಾ ವಿಜ್ಞಾಪನ ಪತ್ರವನ್ನು ಉದಯ್ ಹೆಗ್ಡೆ ಎಳಿಯಾಲ ಇವರು ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತು, ಸೋಮನಾಥ್ ಪೂಜಾರಿ,ಚೇತನ್ ಶೆಟ್ಟಿ . ಹಾಗೂ ಸಂಘದ ಅಧ್ಯಕ್ಷರು,ಎ.ಕೆ ಹರೀಶ್(ಅಂಚನ್) ಉಪಾಧ್ಯಕ್ಷರಾದ ಎಸ್.ಬಿ.ಕೋಟ್ಯಾನ್,ದಾಮೋದರ್ ಗುಜರಾನ್ ಗೌ.ಪ್ರ. ಕಾರ್ಯದರ್ಶಿಲೀಲಾಗಣೇಶ್ ಕಾರ್ಕಳ ಉಪಸ್ಥಿತರಿದ್ದರು
🙏🙏🙏💐💐💐🙏🙏🙏
No comments:
Post a Comment