Thursday, 22 June 2017

ಕರಸೇವೆ

"ಮೂಲಸ್ಥಾನ ಪುನರುತ್ಥಾನದ ಯೋಜನೆಗ್ ಭಕ್ತೆರೆನ ಕರಸೇವೆ"

ಕುಡ್ಲದ ಕಂಪನಿಡ್ ಹೆಚ್.ಆರ್ ಆದು ಕೆಲಸ ಮಲ್ತೊಂದು ಉಪ್ಪುನ ಜಯರಾಮ್ ಪೂಜಾರಿ ಎಡಪದವು ಮೆರೆಗ್ 15 ದಿನ ರಜೆ ಉಪ್ಪುನೆರ್ದ್ದಾವರ ಐಟ್ ಒಂಜಿ ವಾರದ ಅವಧಿ ನ್ ಅಪ್ಪೆ ದೇಯಿ  ಬೈದ್ಯೆತಿ - ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಟ್ ನಿರ್ಮಾಣ ಆವೊಂದು ಉಪ್ಪುನ ವಿವಿಧ ಶ್ರದ್ಧಾ ಕೇಂದ್ರಲೆನ ಪುನರುತ್ಥಾನದ ಯೋಜನೆದ ಧರ್ಮ ಕಜ್ಜಗ್ ಭಕ್ತಿ, ನಿಷ್ಠೆ, ಶ್ರದ್ಧೆಡ್ ಕರಸೇವೆದ ಮೂಲಕ ಶ್ರೀ ಕ್ಷೇತ್ರಗ್ ಭಕ್ತಿದ ಸೇವೆ ಮಲ್ತೊಂದು ಉಲ್ಲೆರ್..

ಅಣ್ಣ ಇರೆನ ಭಕ್ತಿದ ಸೇವೆಗ್ ಶ್ರೀ ಕ್ಷೇತ್ರ ಗೆಜ್ಜೆಗಿರಿತ ಸರ್ವ ಶಕ್ತಿಲೆನ ಅನುಗ್ರಹ ಇರೆನ ಪಾಲ್ಗ್ ಸದಾ ಉಪ್ಪಡ್ ಪಂದ್ ನಟ್ಟೊನ್ವ..

Wednesday, 7 June 2017

ಮೂವ್ವರೆ

"ಮೂವ್ವರೆ" ಕನ್ನಡ  ಚಲನಚಿತ್ರ ಮುಹೂರ್ತ ಸಮಾರಂಭವು ದಿನಾಂಕ 6-06-2017 ಮಂಗಳವಾರ  ಸಂಜೆ 4:00 ಗಂಟೆಗೆ ಮಾತೆ ದೇಯಿಬೈದ್ಯೆತಿ - ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್ ನ ಪುಣ್ಯ ನೆಲದಲ್ಲಿ ಯಶಸ್ವಿಯಾಗಿ ನೆರವೇರಿತು.

ಮೂವ್ವರೆ ಚಲನ ಚಿತ್ರದ ಯಶಸ್ವಿಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಧೂಮಾವತಿಯ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮೂವ್ವರೆ ಚಲನ ಚಿತ್ರ ತಂಡ ಹಾಗೂ ಗೆಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಕಾರ್ಯಧ್ಯಕ್ಷರು ನಿವೃತ್ತ ಎಸ್.ಪಿ ಪೀತಾಂಬರ ಹೇರಾಜೆ, ಜಯಂತ ನಡುಬೈಲ್, ರವಿ ಪೂಜಾರಿ ಚಿಲಿಂಬಿ, ದೀಪಕ್ ಕೋಟ್ಯಾನ್, ಶ್ರೀಧರ್ ಪೂಜಾರಿ, ಶೇಖರ್ ಬಂಗೇರ, ಹರೀಶ್ ಕುಮಾರ್ ಬೆಳ್ತಂಗಡಿ, ರಮೇಶ್ ಪೂಜಾರಿ ಬೆಳ್ತಂಗಡಿ, ಸುಂದರ ಪೂಜಾರಿ ಸುಳ್ಯ  ಹಾಗೂ ಚಲನಚಿತ್ರ ತಂಡದ ಸದಸ್ಯರೊಂದಿಗೆ ಇನ್ನಿತರರು ಉಪಸ್ಥಿತರಿದ್ದು ಮೂವ್ವರೆ ಚಲನ ಚಿತ್ರದ ಯಶಸ್ವಿಗೆ ಶುಭ ಹಾರೈಸಿದರು..

ಸಮಸ್ತ ಭಕ್ತ ಸಮುದಾಯಕ್ಕೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಸರ್ವ ಶಕ್ತಿಗಳು ಅನುಗ್ರಹಿಸಲಿ..